IFRAME SYNC IFRAME SYNC IFRAME SYNC IFRAME SYNC

Tuesday, June 1, 2021

ವಿಷ್ಣು ದೇವರ ಮಹೀಮ

 *ವಿಷ್ಣು_ವೈಷ್ಣ್ವಮಹಾತ್ಮೆ_ಬ್ರಹ್ಮವೈವರ್ತಪುರಾಣದಲ್ಲಿ*


ಅಷ್ಟಾದಶಪುರಾಣಗಳಲ್ಲಿ ಬ್ರಹ್ಮವೈವರ್ತಪುರಾಣವು ಒಂದು. ವಿಭಾಗದಲ್ಲಿ ರಾಜಸಪುರಾಣವಾಗಿದ್ದರೂ ವಿಷ್ಣು ಮತ್ತು ವೈಷ್ಣವಮಾಹಾತ್ಮೆಯು ಪುರಾಣದುದ್ದಕ್ಕೂ ಕಾಣಸಿಗುತ್ತದೆ. ಶ್ರೀಮದಾಚಾರ್ಯರು ಕೂಡಾ ಬ್ರಹ್ಮವೈವರ್ತಪುರಾಣದ ವಾಕ್ಯಗಳನ್ನು ಬ್ರಹ್ಮಸೂತ್ರಾದಿ ಭಾಷ್ಯಗಳಲ್ಲಿ ಉದಾಹರಿಸಿರುತ್ತಾರೆ.


*ನಾಸ್ತಿ ಗಙ್ಗಾಸಮಂ ತೀರ್ಥಂ ನ ಚ ಕೃಷ್ಣಾತ್ಪರಃ ಸುರಃ |*

*ನ ಶಙ್ಕರಾದ್ವೈಷ್ಣವಶ್ಚ ನ ಸಹಿಷ್ಣುರ್ಧರಾ ಪರಾ || ೧೬ ||*


ಗಂಗೆಗೆ ಸಮವಾದ ತೀರ್ಥವಿಲ್ಲ, ನಾರಾಯಣನಿಗಿಂತ ಹಿರಿಯರು ಸರಿಸಮಾನರು ಯಾರೂ ಇಲ್ಲ. ಶಿವನಿಗೆ ಸಮರಾದ ವೈಷ್ಣವನಿಲ್ಲ, ಧರೆಗಿಂತ ಬೇರೆ ಸಹಿಷ್ಣುಗಳು ಇಲ್ಲ. ( *ಇದು ಭಗವಂತನ ಕುರಿತಾದ ಹಿರಿತನ*)

ಬ್ರಹ್ಮದೇವರು ತಿಳಿಸುವ ಭಗವಂತನ ಮಹಿಮೆ -


*ಅಹಂ ಸ್ರಷ್ಟಾ ಚ ಜಗತಾಂ ವಿಧಾತಾ ಸಂಹರೋ ಹರಃ |*

*ಧರ್ಮಶ್ಚ ಕರ್ಮಣಾಂ ಸಾಕ್ಷೀ ಯಸ್ಯಾಜ್ಞಾಪರಿಪಾಲಕಃ || ೧೯ ||* 

*ಕಾಲಃ ಸಂಹರತೇ ಲೋಕಾನ್ಯಮಃ ಶಾಸ್ತಾ ಚ ಪಾಪಿನಾಮ್ |*

*ಉಪೈತಿ ಮೃತ್ಯುಃ ಸರ್ವಾಂಶ್ಚ ಭಿಯಾ ಯಸ್ಯಾಜ್ಞಯಾ ಸದಾ || ೨೦ ||*

*ಸರ್ವೇಶಾ ಯಾ ಚ ಸರ್ವಾದ್ಯಾ ಪ್ರಕೃತಿಃ ಸರ್ವಸೂಃ ಪುರಾ |* 

*ಸಾ ಭೀತಾ ಯಸ್ಯ ಪುರತೋ ಯಸ್ಯಾಜ್ಞಾಪರಿಪಾಲಿಕಾ || ೨೧ ||*


ಸೃಷ್ಟಿಕರ್ತನಾದ ನಾನು,  ಲಯಕಾರಕನಾದ ಶಿವ, ಕರ್ಮಸಾಕ್ಷಿಯಾದ ಧರ್ಮ, ಲೋಕಸಂಹಾರಕನಾದ ಕಾಲ, ಶಿಕ್ಷೆ ಕೊಡುವ ಯಮ, ಎಲ್ಲರನ್ನು ಸೆಳೆದೊಯ್ಯುವ ಮೃತ್ಯು, ಎಲ್ಲಕ್ಕೂ ಒಡತಿ ನಿಯಾಮಕಳಾದ ದುರ್ಗೆಯೂ, ಎಲ್ಲರೂ ವಿಷ್ಣುವಿನ ಭಯದಿಂದ ಅವನ ಆಜ್ಞೆಯಂತೆ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಾರೆ ( *ಶ್ರುತಿಯ ಅಭಿಪ್ರಾಯವೇ ಇಲ್ಲಿ ಬಂದಿದೆ*).


*ಈಶ್ವರೇ ಚ ಸ್ಥಿತೇ ದೇಹೀ ಕ್ಷಮಶ್ಚ ಸರ್ವಕರ್ಮಸು |*

*ಗತೇಽಸ್ಪೃಶ್ಯಃ ಶವಸ್ತ್ಯಾಜ್ಯಃ ಕಸ್ತಂ ದೇಹೀ ನ ಮನ್ಯತೇ || ೨೯ ||*


ನಾರಾಯಣನು ದೇಹದಲ್ಲಿದ್ದಾಗ ಮಾತ್ರ ದೇಹೀ ಅರ್ತಾತ್ ಜೀವನು ತನ್ನ ಎಲ್ಲಾ ಕಾರ್ಯಗಳನ್ನು ಮಾಡಲು ಸಮರ್ಥನು. ದೇಹದಿಂದ ಬಿಟ್ಟುಹೋದಾಕ್ಷಣ ದೇಹವು ಶವವೆನಿಸಿ ತ್ಯಾಜ್ಯವೆನಿಸುತ್ತದೆ. ಅಂತಹ ಭಗವಂತನ ಜೀವ ಹೇಗೆ ಮರೆಯಬಲ್ಲ ?  ( *ಜೀವಬ್ರಹ್ಮರ ನಡುವಿನ ಬೇಧ ಮತ್ತು ಜೀವಾತ್ಮನ ಅಸ್ವತಂತ್ರತೆ ಪರಮಾತ್ಮನ ಸ್ವತಂತ್ರತ್ವವ ತಿಳಿಸುತ್ತಿದೆ*). ಶಿವನು ಹೇಳುತ್ತಾನೆ -


*ಸ್ವಯಂ ಬ್ರಹ್ಮಾ ಚ ಜಗತಾಂ ವಿಧಾತಾ ಸರ್ವಕಾರಕಃ |*

*ಪಾದಾರವಿನ್ದಮನಿಶಂ ಧ್ಯಾಯತೇ ದ್ರಷ್ಟುಮಕ್ಷಮಃ || ೩೦ ||*

*ಯುಗಲಕ್ಷಂ ತಪಸ್ತಪ್ತಂ ಶ್ರೀಕೃಷ್ಣಸ್ಯ ಚ ವೇಧಸಾ |*

*ತದಾ ಬಭೂವ ಜ್ಞಾನೀ ಚ ಜಗತ್ಸ್ರಷ್ಟುಂ ಕ್ಷಮಸ್ತದಾ || ೩೧ ||*


ಸ್ವತಃ ಸೃಷ್ಟಿಕರ್ತನಾದ ಬ್ರಹ್ಮನೂ ಹರಿಯಪಾದಾರವಿಂದವನ್ನು ನೋಡಲು ಅಶಕ್ತನಾಗಿ ಧ್ಯಾನಿಸುತ್ತಾನೆ. ಒಂದು ಲಕ್ಷಯುಗಗಳ ಕಾಲ ಹರಿಯ ಕುರಿತು ತಪಸ್ಸು ಮಾಡಿ ಜಗತ್ಸೃಷ್ಟಿಯನ್ನು ಮಾಡುವ  ಸಾಮರ್ಥ್ಯವನ್ನು ಹೊಂದಿದ್ದಾನೆ. 


ಶಿವನ ಮಾತು -


*ಅಸಂಖ್ಯಕಾಲಂ ಸುಚಿರಂ ತಪಸ್ತಪ್ತಂ ಹರೇರ್ಮಯಾ |*

*ತೃಪ್ತಿಂ ಜಗಾಮ ನ ಮನಸ್ತೃಪ್ಯತೇ ಕೇನ ಮಙ್ಗಲೇ ||೩೨||*

*ಅಧುನಾ ಪಞ್ಚವಕ್ತ್ರೇಣ ಯನ್ನಾಮಗುಣಕೀರ್ತನಮ್ |*

*ಗಾಯನ್ಭ್ರಮಾಮಿ ಸರ್ವತ್ರ ನಿಸ್ಪೃಹಃ ಸರ್ವಕರ್ಮಸು || ೩೩ ||*

*ಮತ್ತೋ ಯಾತಿ ಚ ಮೃತ್ಯುಶ್ಚ ಯನ್ನಾಮಗುಣಕೀರ್ತ್ತನಾತ್ |*

*ಶಶ್ವಜಪನ್ತಂ ತನ್ನಾಮ ದೃಷ್ಟ್ವಾ ಮೃತ್ಯುಃ ಪಲಾಯತೇ || ೩೪ ||*

*ಸರ್ವಬ್ರಹ್ಮಾಣ್ಡಸಂಹರ್ತ್ತಾಽಪ್ಯಹಂ ಮೃತ್ಯುಂಜಯಾಭಿಧಃ |*

*ಸುಚಿರಂ ತಪಸಾ ಯಸ್ಯ ಗುಣನಾಮಾನುಕೀರ್ತ್ತನಾತ್ || ೩೫ ||*

*ಕಾಲೇ ತತ್ರ ವಿಲೀನೋಽಹಮಾವಿರ್ಭೂತಸ್ತತಃ ಪುನಃ |*

*ನ ಕಾಲೋ ಮಮ ಸಂಹರ್ತ್ತಾ ನ ಮೃತ್ಯುರ್ಯತ್ಪ್ರಸಾದತಃ ||೩೬||*


ನಾನು (ಶಿವನೂ) ಕೂಡಾ ಲೆಕ್ಕವಿಲ್ಲದಷ್ಟು ಕಾಲ ಹರಿಯ ಕುರಿತು ತಪಸ್ಸು ಮಾಡಿದ್ದೇನೆ. ಆದರೆ ನನಗೆ ಇನ್ನೂ ಅದು ಸಾಕೆನಿಸಿಲ್ಲ. ಶ್ರೇಯಸ್ಸು ಎಷ್ಟು ದೊರೆತರು ಯಾರಿಗೆ ತೃಪ್ತಿಯಾಗುತ್ತದೆ !. ಆದ್ದರಿಂದ ನಾನು ಈಗಲೂ ನನ್ನ ಐದುಮುಖಗಳಿಂದ ಹರಿನಾಮವನ್ನು ಸಂಕೀರ್ತನೆಮಾಡುತ್ತಾ ಎಲ್ಲಡೆ ಸಂಚರಿಸುತ್ತಿದ್ದೇನೆ.  ಆ ಕೀರ್ತನದ ಬಲದಿಂದಲೇ ನಾನು ಸರ್ವಸಂಹಾರಕ, ಮೃತ್ಯುಂಜಯನೆನಿಸಿದ್ದೇನೆ. ನನ್ನ ನೋಡಿದರೆ ಮೃತ್ಯುವು ಪಲಾಯಯನ ಮಾಡುತ್ತಾನೆ. ಆದರೆ ಪ್ರಳಯಕಾಲದಲ್ಲಿ ನಾನು ಅವನ್ನಲ್ಲಿ ಸೇರಿ ಮತ್ತೆ ಸೃಷ್ಟಿಯಕಾಲದಲ್ಲಿ ಹುಟ್ಟುವವನಾಗಿದ್ದೇನೆ. ಹರಿಯ ಅನುಗ್ರಹದಿಂದ ಕಾಲನಾಗಲಿ ಮೃತ್ಯುವಾಗಲಿ ನನ್ನ ಸಂಹರಿಸರಾಲರರು ( *ಹರಿಸರ್ವೋತ್ತಮತ್ವವು ಬ್ರಹ್ಮ ಮತ್ತು ಶಿವರ ಮಾತುಗಳಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ*).  


*ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಽಪಿ ವಾ |* 

*ಯಃ ಸ್ಮರೇತ್ಪುಣ್ಡರೀಕಾಕ್ಷಂ ಸ ಬಾಹ್ಯಾಭ್ಯನ್ತರಃ ಶುಚಿಃ ||೧೭||*


ಶುದ್ದನಾಗರಲಿ ಅಶುದ್ಧಿ ಇರುವವನಾಗಿರಲಿ,  ಯಾವ ಅವಸ್ಥೆಯಲ್ಲಾದರು ಇರಲಿ ಪುಂಡರೀಕಾಕ್ಷನನ್ನು ಸ್ಮರಿಸಿದಾಕ್ಷಣ ಒಳಗಿನಿಂದಲೂ ಹೊರಗಿನಿಂದಲೂ ಶುಚಿಯಾಗುತ್ತಾನೆ. 


*ಕರ್ಮಾರಮ್ಭೇ ಚ ಮಧ್ಯೇ ಚ ಶೇಷೇ ವಿಷ್ಣುಂ ಚ ಯಃ ಸ್ಮರೇತ್ |*

*ಪರಿಪೂರ್ಣಂ ತಸ್ಯ ಕರ್ಮ ವೈದಿಕಂ ಚ ಭವೇದ್ದ್ವಿಜ || ೧೮ ||*


ದ್ವಿಜನೇ ಕರ್ಮಾರಂಭದಲ್ಲಿ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ವಿಷ್ಣುವನ್ನು ಸ್ಮರಿಸಿ ಕರ್ಮವನ್ನು ಮಾಡಿದರೆ ಆ ಕರ್ಮವು ಪರಿಪೂರ್ಣವು ವೈದಿಕವೂ ಎನಿಸುವುದು

*ವ್ರತಂ ದಾನಂ ಪ್ರತಿಷ್ಠಾ ಚ ಶ್ರಾದ್ಧಂ ಚ ದೇವಪೂಜನಮ್ |* 

*ಶಾಲಗ್ರಾಮಶಿಲಾಯಾಶ್ಚೈವಾಧಿಷ್ಠಾನಾತ್ಪ್ರಶಸ್ತಕಮ್ || ೮೧ ||*


ವ್ರತವಾಗಲಿ, ದಾನವಾಗಲಿ, ಪ್ರತಿಷ್ಠೆಯಾಗಲಿ ಶ್ರಾದ್ಧವಾಗಲಿ ದೇವತಾರ್ಚನೆಯಾಗಲಿ ಶಾಲಗ್ರಾಮವಿಲ್ಲದೆ ಮಾಡಿದರೆ ಅದು ಪ್ರಶಸ್ತವಲ್ಲ ( *ವೈದಿಕಕರ್ಮಗಳಲ್ಲಿ ಶಾಲಗ್ರಾಮದ ಪ್ರಾಮುಖ್ಯತೆ ಹೇಳುತ್ತದೆ*).  


*ಸೇವತೇ ಪ್ರಕೃತಿಂ ಯೋ ಹಿ ಭಕ್ತ್ಯಾ ಜನ್ಮನಿ ಜನ್ಮನಿ |*

*ಸ ಲಭೇತ್ಸುನ್ದರೀಂ ಕಾನ್ತಾಂ ವಿನೀತಾಂ ಚ ಗುಣಾನ್ವಿತಾಮ್ || ೩೩ ||* 

*ಶ್ರಿಯಂ ಚ ನಿಶ್ಚಲಾಂ ಪುತ್ರಂ ಪೌತ್ರಂ ಭೂಮಿಂ ಧನಂ ಪ್ರಜಾಮ್ |*

*ಪ್ರಕೃತೇಶ್ಚ ವರೇಣೈವ ಲಭೇದ್ಭಕ್ತೋಽವಲೀಲಯಾ || ೩೪ ||* 


ಗುಣಶೀಲ ಮಡದಿ, ಸಂಪತ್ತು, ಪುತ್ರ, ಪೌತ್ರ, ಸಂತತಿ ಭೂಮಿ ಧನ ಸಂಪತ್ತೆಲ್ಲ ದೇವಿ ದುರ್ಗೆಯ ಅನುಗ್ರಹದಿಂದ  ದೊರಕುವುದು.


*ಶಿವಂ ಶಿವಸ್ವರೂಪಂ ಚ ಶಿವದಂ ಶಿವಕಾರಣಮ್ |*

*ಜ್ಞಾನಾನನ್ದಂ ಮಹಾತ್ಮಾನಂ ಪರಂ ಮೃತ್ಯುಂಜಯಂ ಪರಮ್ ||೩೫||* 

*ತಮೀಶಂ ಸೇವತೇ ಯೋ ಹಿ ಭಕ್ತ್ಯಾ ಜನ್ಮನಿ ಜನ್ಮನಿ |* 

*ಪುಮಾನ್ಪ್ರಾಪ್ನೋತಿ ಸತ್ಕಾನ್ತಾಂ ಕಾಮಿನೀ ಚಾಪಿ ಸತ್ಪತಿಮ್ || ೩೬ ||*

*ವಿದ್ಯಾಂ ಜ್ಞಾನಂ ಸುಕವಿತಾಂ ಪುತ್ರಂ ಪೌತ್ರಂ ಪರಾಂ ಶ್ರಿಯಮ್ |*

*ಬಲಂ ಧನಂ ವಿಕ್ರಮಂ ಚ ಲಭೇದ್ಧರವರೇಣ ಸಃ || ೩೭ ||*


ಮಗಳಸ್ವರೂಪನಾದ ಮಂಗಳದಾಯಕನಾದ ಜ್ಞಾನಾನಂದಮಯವಾದ ಮೃತ್ಯುಂಜಯ ಶಿವನನ್ನು ಭಕ್ತಿಯಿಂದ ಸೇವಿಸಿದರೆ ಜನ್ಮಜನ್ಮದಲ್ಲೂ  ಪುರುಷನಿಗೆ ಒಳ್ಳೆಯ ಹೆಂಡತಿ, ಸ್ತ್ರೀಗೆ ಒಳ್ಳೆಯ ಪತಿಯೂ ಲಭಿಸುವರು. ಜೊತೆಗೆ ವಿದ್ಯೆ ಜ್ಞಾನ ಕವಿತ್ವಶಕ್ತಿ ಪುತ್ರಪೌತ್ರಾದಿ ಸಂತತಿ ಉತ್ತಮ ಸಂಪತ್ತು ಬಲ, ಧನ ಪರಾಕ್ರಮಗಳೆಲ್ಲ ದೊರಕುವುದು.


*ಬ್ರಹ್ಮಾಣಂ ಭಜತೇ ಯೋ ಹಿ ಲಭೇತ್ಸೋಽಪಿ ಪ್ರಜಾಂ ಶ್ರಿಯಮ್ |*

*ವಿದ್ಯಾಮೈಶ್ವರ್ಯ್ಯಮಾನನ್ದಂ ವರೇಣ ಬ್ರಹ್ಮಣೋ ನರಃ || ೩೮ ||*


ಬ್ರಹ್ಮನನ್ನು ಸೇವಿಸಿದರೆ ಸಂತತಿ ಸಂಪತ್ತು ವಿದ್ಯೆ ಐಶ್ವರ್ಯ ಆನಂದಗಳು ಲಭಿಸುವುದು. 


*ಯೋ ನರೋ ಭಜತೇ ಭಕ್ತ್ಯಾ ದೀನನಾಥಂ ದಿನೇಶ್ವರಮ್ |*

*ವಿದ್ಯಾಮಾರೋಗ್ಯಮಾನನ್ದಂ ಧನಂ ಪುತ್ರಂ ಲಭೇದ್ ಧುವಮ್ ||೩೯||* 


ಸೂರ್ಯನ ಉಪಾಸನೆಯಿಂದ ವಿದ್ಯೆ ಸುಖ ಆರೋಗ್ಯ ಧನ ಮತ್ತು ಪುತ್ರಪ್ರಾಪ್ತಿ.


*ಗಣೇಶ್ವರಂ ಯೋ ಭಜತೇ ದೇವದೇವಂ ಸನಾತನಮ್ |*

*ಸರ್ವಾಗ್ರಪೂಜ್ಯಂ ಸರ್ವೇಶಂ ಭಕ್ತ್ಯಾ ಜನ್ಮನಿ ಜನ್ಮನಿ ||೪೦ ||*

*ವಿಘ್ನನಾಶೋ ಭವೇತ್ತಸ್ಯ ಸ್ವಪ್ನೇ ಜಾಗರಣೇಽನಿಶಮ್ ||*

*ಪರಮಾನನ್ದಮೈಶ್ವರ್ಯ್ಯಂ ಪುತ್ರಂ ಪೌತ್ರಂ ಧನಂ ಪ್ರಜಾಃ || ೪೧ ||*  

*ಜ್ಞಾನಂ ವಿದ್ಯಾಂ ಸುಕವಿತಾಂ ಲಭತೇ ತದ್ವರೇಣ ಚ ||*


ಗಣಪತಿಯನ್ನು ಭಕ್ತ್ಯಾರಾಧನೆಗಳನ್ನು ಮಾಡಿದರೆ ನಿದ್ದೆಯಲ್ಲಾಗಲಿ ಎಚ್ಚರದಲ್ಲಾಗಲಿ ನಿರ್ವಘ್ನತೆ ಪ್ರಾಪ್ತಿಯಾಗುವುದು. ಆನಂದವು ಐಶ್ವರ್ಯ ಪುತ್ರ ಪೌತ್ರಾದಿ ಸಂತತಿ ಧನಸಂಪತ್ತು ಜ್ಞಾನ ವಿದ್ಯೆ ಕವಿತ್ವ ಶಕ್ತಿಗಳೂ ದೊರಕುವವು. 


*ಭಜತೇ ಯೋ ಹಿ ವಿಷ್ಣುಂ ಚ ಲಕ್ಷ್ಮೀಕಾನ್ತಂ ಸುರೇಶ್ವರಮ್ ||೪೨||* 

*ವರಾರ್ಥೀ ಚೇಲ್ಲಭೇತ್ಸರ್ವಂ ನಿರ್ವಾಣಮನ್ಯಥಾ ಧ್ರುವಮ್ |* 

*ಶಾನ್ತಂ ನಿಷೇವ್ಯ ಪಾತಾರಂ ಸತ್ಯಂ ಸತ್ಯಂ ಲಭೇನ್ನರಃ || ೪೩ ||* 

*ಸರ್ವಂ ತಪಃ ಸರ್ವಧರ್ಮಂ ಯಶಃ ಕೀರ್ತಿಮನುತ್ತಮಾಮ್ |* 

*ವಿಷ್ಣುಂ ನಿಷೇವ್ಯ ಸರ್ವೇಶಂ ಯೋ ಮೂಢೋ ಲಭತೇ ವರಮ್ || ೪೪ ||*


ಸರ್ವೇಶ್ವರನೂ ಲಕ್ಷ್ಮೀನಾಥನೂ ಆದ ಹರಿಯನ್ನು ಬಯಕೆ ಇಟ್ಟುಕೊಂಡು ಆರಾಧಿಸಿದರೆ ಎಲ್ಲಾ ಭೋಗವಿಷಯಗಳು ಲಭಿಸುವುದು. ಸುರೇಶ್ವರನಾದ ಮೋಕ್ಷಕೊಡುವ ವಿಷ್ಣುವನ್ನು ಭಜಿಸಿಯೂ ಯಾರು ಮುಕ್ತಿಯನ್ನು ಬೇಡದೆ ಐಹಿಕವಾದ ಯಶಸ್ಸು ಕೀರ್ತಿ ಧರ್ಮಗಳನ್ನು ಬೇಡುವನೋ ಅವನು ಮೂಢ. ಆದ್ದರಿಂದ  ಮೋಕ್ಷಕೊಡಬಲ್ಲವನಾದ ಹರಿಯನ್ನು ಸದಾ ಮೋಕ್ಷಾರ್ಥಿ ಪೂಜಿಸಬೇಕು ( *ವಿಷ್ಣು ಮೋಕ್ಷಕೊಡುವವನು ಬೇರೆಯವರು ಕೇವಲ ಐಹಿಕ ಫಲದಾತರು ಎಂಬ ವಿಚಾರ ಸ್ಪಷ್ಟವಾಗಿದೆ*)


*ಯದ್ಗರ್ಭೇ ವೈಷ್ಣವೋ ಜಾತೋ ಯಸ್ಯ ವೀರ್ಯೇಣ ವಾ ಸತಿ |*

*ತಯೋರ್ಯಾತಿ ಚ ವೈಕುಣ್ಠಂ ಪುರುಷಾಣಾಂ ಶತಂ ಶತಮ್ ||೪೪||* 


ಯಾರ ಗರ್ಭದಲ್ಲಿ ವೈಷ್ಣವನು ಹುಟ್ಟುವನೋ ಅದಕ್ಕೆ ಯಾರ ವೀರ್ಯಕಾರಣವೋ ಅವರಿಬ್ಬರೂ ವೈಕುಂಠವನ್ನು ಹೊಂದುವರು ನೂರಾರುಕಾಲ.


*ಶಾನ್ತಾಯ ಗುಣಿನೇ ಚೈವ ಯೂನೇ ಚ ವಿದುಷೇಽಪಿ ಚ |* 

*ವೈಷ್ಣವಾಯ ಸುತಾಂ ದತ್ತ್ವಾ ದಶವಾಜಿಫಲಂ ಲಭೇತ್ || ೯೭ ||*


ಶಾಂತನೂ, ಗುಣವಂತನೂ ತಿಳಿದವನೂ ಯುವಕನೂ ಆದ ವೈಷ್ಣವನಿಗೆ ಯಾರು ಕನ್ಯೆಯನ್ನು ಕೊಡುವರೋ ಅಂತವರು ಹತ್ತು ಅಶ್ವಮೇಧದ ಫಲವನ್ನು ಹೊಂದುವರು. 


*ಅವೈಷ್ಣವಾದ್ದ್ವಿಜಾದ್ವಿಪ್ರ ಚಣ್ಡಾಲೋ ವೈಷ್ಣವೋ ವರಃ |*

*ಸಗಣಃ ಶ್ವಪಚೋ ಮುಕ್ತೋ ಬ್ರಾಹ್ಮಣೋ ನರಕಂ ವ್ರಜೇತ್ || ೩೯ ||*


ಅವೈಷ್ಣವನಾದ ಬ್ರಾಹ್ಮಣನಿಗಿಂತ ಜನ್ಮತ ಚಾಂಡಾಲನಾದರು ವೈಷ್ಣವಸಂಸ್ಕಾರವನ್ನು ಹೊಂದಿದವನು ಶ್ರೇಷ್ಠ. ಯಾಕೆಂದರೆ ವೈಷ್ಣವನಾದವನು ಮೋಕ್ಷಹೊಂದುವನು. ಅವೈಷ್ಣವನಾದ ಬ್ರಾಹ್ಮಣನು ನರಕಕ್ಕೆ ಬೀಳುವನು. 


*ಹರೇರಭಕ್ತೋ ವಿಪ್ರಶ್ಚ ಸ್ವಂ ಚ ರಕ್ಷಿತುಮಕ್ಷಮಃ || ೩೯ ||*

*ಅಜ್ಞಾನಾದ್ಯದಿ ಗೃಹ್ಣಾತಿ ವಿಷ್ಣೋರ್ನಿರ್ಮಾಲ್ಯಮೇವ ಚ |*

*ಸಪ್ತಜನ್ಮಾರ್ಜಿತಾತ್ಪಾಪಾನ್ಮುಚ್ಯತೇ ನಾತ್ರ ಸಂಶಯಃ ||೪೦||* 

*ಜ್ಞಾತ್ವಾ ಭಕ್ತ್ಯಾ ಚ ಗೃಹ್ಣಾತಿ ವಿಷ್ಣೋರ್ನೈವೇದ್ಯಮೇವ ಚ |*

*ಕೋಟಿಜನ್ಮಾರ್ಜಿತಾತ್ಪಾಪಾನ್ಮುಚ್ಯತೇ ನಾತ್ರ ಸಂಶಯಃ || ೪೧ ||*


ವಿಷ್ಣುನೈವೇದ್ಯವನ್ನು ತಿಳಿದಾಗಲಿ ತಿಳಿಯದಾಗಲಿ ಸ್ವೀಕರಿಸಿದರೂ ಅವನು ಏಳು ಜನ್ಮದಿಂದ ಮಾಡಿದ ಪಾಪಪರಿಹಾರವಾಗುವುದು.


*ವಿಷ್ಣೋರ್ನಿವೇದಿತಂ ಪುಷ್ಪಂ ನೈವೇದ್ಯಂ ವಾ ಫಲಂ ಜಲಮ್ |* 

*ಪ್ರಾಪ್ತಿಮಾತ್ರೇಣ ಭೋಕ್ತವ್ಯಂ ತ್ಯಾಗೇನ ಬ್ರಹ್ಮಹಾ ಜನಃ ||೨೮||*


ವಿಷ್ಣುವಿಗೆ ನೈವೇದ್ಯಮಾಡಿದ ಪುಷ್ಪವನ್ನಾಗಲಿ ವೈವೇದ್ಯವನ್ನಾಗಲಿ ಫಲವಾಗಲಿ ಅಥವಾ ಜಲವೇ ಅಗಲಿ ನಮಗೆ ಸಿಕ್ಕಿದಾಕ್ಷಣ ಅದನ್ನು ಸ್ವೀಕರಿಸಬೇಕು ತಿರಸ್ಕರಿಸಿದರೆ ಬ್ರಹ್ಮಹತ್ಯೆಯ ಪಾಪ ಸಿಗುತ್ತದೆ. 


*ಪ್ರಯಾತಿ ಕಾಲಸೂತ್ರಂ ಚ ಭುಕ್ತ್ವಾ ಚ ಹರಿವಾಸರೇ || ೯ ||* 

*ಕೃಮಿಭಿಃ ಶಾಲಿಮಾನೈಶ್ಚ ಭಕ್ಷಿತಸ್ತತ್ರ ತಿಷ್ಠತಿ |* 

*ವಿಣ್ಮೂತ್ರಭೋಜನಂ ಕೃತ್ವಾ ಯಾವದಿನ್ದ್ರಾಶ್ಚತುರ್ದಶ || ೧೦ ||* 


ಏಕಾದಶಿಯ ದಿವಸ ಉಂಡರೆ ಕಾಲಸೂತ್ರ ನರಕವು ಪ್ರಾಪ್ತವಾಗುವುದು. ಅಂದು ತಿಂದ ಅನ್ನ ಕೃಮಿಗಳಿಂದ ಕೂಡಿದ ಮಲಮೂತ್ರಗಳಿದ್ದಂತೆ. 


*ಗೃಹೀ ಶೈವಶ್ಚ ಶಾಕ್ತಶ್ಚ ಬ್ರಾಹ್ಮಣೋ ಜ್ಞಾನದುರ್ಬಲಃ |*

*ಪ್ರಯಾತಿ ಕಾಲಸೂತ್ರಂ ಚ ಭುಕ್ತ್ವಾ ಚ ಹರಿವಾಸರೇ ||*


ಬ್ರಾಹ್ಮಣ ಗೃಹಸ್ಥ ಶೈವನಾಗಲಿ ಶಾಕ್ತನಾದರೂ ಸರಿಯೇ, ಹರಿದಿನದಲ್ಲಿ ಉಂಡರೆ ಕಾಲಸೂತ್ರನರಕಕ್ಕೆ ಬೀಳುವನು. 


*ಏಕಾದಶ್ಯಾಂ ನ ಭುಙ್ಕ್ತೇ ಯೋ ನಿತ್ಯಂ ಕೃಷ್ಣಂ ಸಮರ್ಚಯೇತ್ |*

*ತಸ್ಯ ಪಾದೋದಕಂ ಪ್ರಾಪ್ಯ ಸ್ಥಲಂ ತೀರ್ಥಂ ಭವೇದ್ ಧ್ರುವಮ್ || ೩೩ ||*


ಯಾವನು ಏಕಾದಶಿಯಂದು ಉಪವಾಸ, ನಿತ್ಯ ಭಗವಂತನ ಅರ್ಚನೆ ಮಾಡುವರೋ ಅಂತವರ ಪಾದೋದಕ ಬಿದ್ದ ಸ್ಥಳವು ಪವಿತ್ರವೆನಿಸುವುದು ಖಂಡಿತವಾಗಿಯೂ. 


*ನಾರಾಯಣೋಚ್ಛಿಷ್ಟಮಿಷ್ಟಮಭಕ್ಷ್ಯಮನಿವೇದಿತಮ್ || ೫ ||* 

*ಅನ್ನಂ ವಿಷ್ಠಾ ಜಲಂ ಮೂತ್ರಂ ಯದ್ವಿಷ್ಣೋರನಿವೇದಿತಮ್ |* 

*ವಿಣ್ಮೂತ್ರಂ ಸರ್ವಥಾ ಪ್ರೋಕ್ತಮನ್ನಂ ಚ ಹರಿವಾಸರೇ ||೬||* 


ಯಾವತ್ತೂ ನಾರಾಯನನಿಗೆ ಅರ್ಪಿಸಿದ ವಸ್ತುಗಳನ್ನೇ ಸೇವಿಸಬೇಕು. ನೈವೇದ್ಯ ಮಾಡದ ಅನ್ನವು ಮಲವಿದ್ದಂತೆ ನೀರು ಮೂತ್ರವಿದ್ದಂತೆ. ಏಕದಶಿಯಂದಂತೂ ಸರ್ವಥಾ ಅದು ವರ್ಜ್ಯ. 


*ಸಾಲೋಕ್ಯಸಾರ್ಷ್ಟಿಸಾರೂಪ್ಯಸಾಮೀಪ್ಯೈಕ್ಯಂ ಹರೇರಪಿ |*

*ದೀಯಮಾನಂ ನ ಗೃಹ್ಣನ್ತಿ ವೈಷ್ಣವಾಃ ಸೇವನಂ ವಿನಾ ||೪೦||*

*ಬ್ರಹ್ಮತ್ವಮಮರತ್ವಂ ವಾ ತುಚ್ಛಂ ಮೇನೇ ಚ ವೈಷ್ಣವಃ |*

*ಇನ್ದ್ರತ್ವಂ ವಾ ಕುಬೇರತ್ವಂ ನ ಮೇನೇ ಗಣನಾಸು ಚ || ೪೧ ||* 

*ಕೃಷ್ಣಭಕ್ತಸ್ಯ ತೇ ಕಿಂ ವಾ ದೇವಾನಾಂ ವಿಷಯೇ ಭ್ರಮೇ |* 


ವಿಷ್ಣುವಿನ ಸೇವಾಭಾಗ್ಯವಿಲ್ಲದ ಸಾಲೋಕ್ಯ, ಸಾರೂಪ್ಯ, ಸಾಮೀಪ್ಯ ಸಾಯುಜ್ಯಪದವಿಗಳಾಗಲೀ, ಬ್ರಹ್ಮ ರುದ್ರ ಇಂದ್ರ ಕುಬೇರ ಗಣಾಧಿಪತ್ಯಾದಿ ಪದವಿಗಳಾಗಲಿ ವೈಷ್ಣವರು ಮನ್ನಿಸರು. ಸದಾ ವಿಷ್ಣುಸೇವೆಯುತವಾದ ಮೋಕ್ಷವನ್ನೇ ಭಯಸುವರು.


*ಸ ಕಿಂಗುರುಃ ಸ ಕಿಂತಾತಃ ಸ ಕಿಂಪುತ್ರಃ ಸ ಕಿಂಸಖಾ |*

*ಸ ಕಿಂರಾಜಾ ಸ ಕಿಂಬನ್ಧುರ್ನ ದದ್ಯಾದ್ಯೋ ಹರೌ ಮತಿಮ್ || ೩೮ ||*


ವಿಷ್ಣುವಿನ ಕುರಿತಾದ ತಿಳುವಳಿಕೆಯನ್ನು ನೀಡದ ಗುರು ಗುರುವಲ್ಲ, ತಂದೆ ತಂದೆಯಲ್ಲ ಮಗನು ಮಗನೆನಿಸಲಾರ, ರಾಜನು ರಾಜನಲ್ಲ  ಬಂಧುಗಳು ಬಂಧುಗಳೆನಿಸರು. 


*ವಿಷ್ಣುಭಕ್ತಿಯುತಂ ಜ್ಞಾನಂ ನೋ ದದಾತಿ ಚ ಯೋ ಗುರುಃ || ೭೦ ||*

*ಸ ರಿಪುಃ ಶಿಷ್ಯಘಾತೀ ಚ ಯತೋ ಬನ್ಧಾನ್ನ ಮೋಚಯೇತ್ |*


ವಿಷ್ಣುವಿನಭಕ್ತಿಯುತವಾದ ತಿಳುವಳಿಕೆಯನ್ನು ಕೊಡುವವನು ( *ನಾನೇ ಬ್ರಹ್ಮ, ಆ ಬ್ರಹ್ಮವು ನೀನೇ ಆಗಿದ್ದೀಯ ಇತ್ಯಾದಿ ಉಪದೇಶ ಕೊಡುವವನಲ್ಲ*) 

 ಗುರುವೆನಿಸುವರೇ ಹೊರತು ಅನ್ಯಥಾ ತಿಳುವಳಿಕೆಕೊಡುವವನು ಶತ್ರುವು ಶಿಷ್ಯನ ಹಂತಕನೆನಿಸುವನು ಮೋಕ್ಷಮಾರ್ಗದಿಂದ ವಂಚಿತನ್ನಾಗಿ ಮಾಡುವುದರಿಂದ.


*ಸ್ಮರಣಂ ಕೀರ್ತ್ತನಂ ವಿಷ್ಣೋರರ್ಚನಂ ಪಾದಸೇವನಮ್ |*

*ವನ್ದನಂ ಸ್ತವನಂ ನಿತ್ಯಂ ಭಕ್ತ್ಯಾ ನೈವೇದ್ಯಭಕ್ಷಣಮ್ || ೭೩ ||* 

*ಚರಣೋದಕಪಾನಂ ಚ ತನ್ಮಂತ್ರಜಪನಂ ಪರಮ್ |*

*ಇದಂ ನಿಸ್ತಾರಬೀಜಂ ಚ ಸರ್ವೇಷಾಮೀಪ್ಸಿತಂ ಭವೇತ್ || ೭೪ ||* 


ಹರಿಸ್ಮರಣೆ, ಹರಿನಾಮಕೀರ್ತನೆ, ಹರಿಯ ಅರ್ಚನೆ ಅವನ ಪಾದಸೇವನೆ, ಹರಿವಂದನೆ, ನಿತ್ಯ ಭಕ್ತಿಯಿಂದ ಅವನ ನೈವೇದ್ಯ ಸ್ವೀಕಾರ, ಪಾದೋದಕಪ್ರಾಶನ, ಮಂತ್ರಜಪ ಈ ನವವಿಧ ಭಕ್ತಿಯೇ ಸಂಸಾರಸಾಗರವನ್ನು ದಾಟುವ ಉಪಾಯ. ಎಲ್ಲಾ ಮುಮುಕ್ಷುಗಳೂ ಇದನ್ನೇ ಬಯಸಬೇಕು ( *ಜೀವಬ್ರಹ್ಮಾತ್ಮೈಕ್ಯವಲ್ಲ*).


*ಇದಂ ಮೃತ್ಯುಞ್ಜಯಜ್ಞಾನಂ ದತ್ತಂ ಮೃತ್ಯುಞ್ಜಯೇನ ಮೇ |* 

*ತಚ್ಛಿಷ್ಯೋಽಹಂ ಚ ನಿಶ್ಶಙ್ಕಸ್ತತ್ಪ್ರಸಾದಾಚ್ಚ ಸರ್ವತಃ || ೭೫ ||*


ಈ ಮೃತ್ಯುವನ್ನು ಜಯಿಸುವ ಜ್ಞಾನ ನನಗೆ ಮೃತ್ಯುಂಜಯನಾದ ಶಿವನಿಂದಲೇ ಬಂದಿದೆ. ನಾನು ಅವನ ಶಿಷ್ಯ. ಅವನ ಅನುಗ್ರಹದಿಂದ ನನಗೆ ಸಂಶಯಗಳು ದೂರವಾಗಿದೆ. 


*ಯತ್ಕರ್ಮ ಸಾತ್ತ್ವಿಕಂ ಕುರ್ಯ್ಯಾದಸಂಕಲ್ಪಿತಮೇವ ಚ |*

*ಸರ್ವಂ ಕೃಷ್ಣಾರ್ಪಣಂ ಕೃತ್ವಾ ಪರೇ ಬ್ರಹ್ಮಣಿ ಲೀಯತೇ || ೬೯ ||*


ಸಾತ್ವಿಕವಾದ ಸಂಕಲ್ಪಿತ ಯಾವುದೇ ಕರ್ಮವಿರಲಿ ಅದನ್ನೆಲ್ಲ ಕೃಷ್ಣಾರ್ಪಣವೆನ್ನಬೇಕು ಅದು ಆ ಪರಂಬ್ರಹ್ಮನಲ್ಲಿ ಸೇರಿದಂತೆಯೇ. 


*ಕೃಷ್ಣಾರ್ಪಣಮಸ್ತು*


ಬೆಳ್ಳೆ ಸುದರ್ಶನ ಆಚಾರ್ಯ

Lord Vishnu (English)

 *Vishnu_VaishnavMahatme_Brahmavaivartapuran*


  Brahmavaivartapurana is one of the Ashtadaspuranas.  Vishnu and Vaishnavism are found throughout the mythology, although they are sectioned in Rajapuram.  Srimadacharya also mentions the sentences of Brahmavaivartaparamana in the Brahmasutra Siddhi.


  * Cha Krishnatpuram Surah of Nasti Gadagasam Theertham.

  * Sahyasnurdhara mercury's Shashkardvishnavash ||  ||  *


  There is no common theme of the Ganges, no one is greater than Narayanan.  Lord Shiva has no Vaishnavism, no tolerance other than Dhara.  (*This is the doctrine of the Lord*)

  Glory to the Lord -


  * Important creation Cha Jagatam Vidhata Sanharo Haraha |

  * Dharmashya Karmanam Sakshi Yasnayakapallyakalikal ||  ||  *

  *Kalla samurate lokanyamah shasta cha papanam

  * Vice Chancellor Suryavanshi Bhaiya Yasnayagya always.  ||  *

  * Sarvesh y f sarvadya by nature sarvashova pura |

  * Sa Bhita Yasya Purto Yasnayagaparipalika ||  ||  *


  I, the creator, Lord Shiva, ritualistic religion, worldly savior, Yama's punishment, death of all, mistress of all, all do their deeds in fear of Lord Vishnu (*Shruti's opinion here).


  *God Cha Just Like You

  * Gateway is naturally the body of Kastam Dasi ||  ||  *


  Only when Narayan is in the body, the soul can do all its work.  The body becomes corpse and garbage.  How can anyone forget the life of such a God?  (* The distinction between jibra brahmins and the displeasure of the soul of life reveals the freedom of the Supreme Being).  Lord Shiva says-


  *Swa Brahma cha Jagatam Vidhata Sarvakaranka.  *

  *Padavarvindmanisham meditation is the greatest.  ||  *

  *Yugalaksham tapastapattam sri krishnaushya cha vedhasa.

  * Tada Bhabhua Jani Cha Jagatsaratnam Kshamastada ||  ೩೧ ||  *


  The brahmin himself, the brahmin, meditated impatiently to see Hariyapadarvinda.  He has the ability to renounce Hari's world for one lakh years.


  Voice of Lord Shiva -


  * Ashanyakalakam Suchiram Tapastapatham Harramaya |

  * Manasraptiyan of Satyagraha Jagma ||  ||  *

  ನ *ೇ * * * * * * ಅಧ * * * * * * * * * * * * * * * * * * * * * * * * * * * * * * * * * * * * *

  * The omnipresent nirvara is sarvakarmasu.  ||  *

  * Another Yeti Cha Mritsu Yannamamugarnakirtanat |

  * Shashwajapantam Thanamay Darsishtha Muriya Flea ||  ||  *

  *SarvabrahmanandaSamrthanapayahmrityunjaybhidha|*

  * Suchiram Tapasya Yash Gunmanukiritanath ||  ||  *

  * Kol Tatra merger

  * Death of 'Kalo Mama Samhurta'


  I (Shiva) have also done penance for Hari countless times.  But it's not enough for me.  Who will be satisfied with how many will get the best!  So I am still writing names across the country with my five faces.  Because of the power of that hymn, I am an all-devotional, dead person.  If I see myself then death will run away.  But in the flood, I joined him and was born again.  Whenever I die or die by the grace of Hari, * my Harisarvatamartha (* Harishvarottama is clearly stated in the words of Brahma and Shiva)


  * Holy or Sarvaysam Ghatopi Wa* *

  * Yes Smerethpundariyakkam Shaya outsiders clean ||  ||  *


  Pudarikaksha is a reminder of the inside and the outside, no matter what the situation, whether it is clean or impure.


  * Karmarambhe cha ami cha sheshe Vishnum cha or remembrance.

  * Parupam tasya karma vedicam cha bhavedvija ||  ||  *


  In the second karma, while doing Vishnu karma in the middle and end of the day, that karma is perfect and Vedic.

  .

  * Vratam danam prestige c shradham c devpujanam.

  * Shaligramshilashyashivadyashthansthanpratasaktam ||  ||  *


  Vrat, charity, piety, devotion or devotional work is not worth it without the school village (* In Vedic works the school emphasizes the importance of the village).


  * Sewati Prakritim is the birth of devotion.

  * Sa Lhabetsundarim Kantam Vinitham Cha Gunanavitam ||  ||  *

  *Shriyam Cha Nischalam Putram Putram Potram Bhumi Dhanam Prajam.

  * Prakriteshtha Varenaev Lobhadebhaktova Velaiyya ||  ||  *


  Goddess Maadi gets property, wealth, sons, patrons, saints etc.


  * Shivam sivaswaroopam f sivadam sivakarnam |

  * Gyananandam mahatmanam param mritunjayam param ||  ||  *

  * Tamisham Sevati Yo Hi Bhakti Janmamani |

  * Pumanprapanoti Satkantham Kamini Printed Satpathim ||  ||  *

  *Vidya Gyanam Sukvitham Putram Putram Paranam Sriyam |

  * Balam Dhanam Vikramam Cha Bhabhadevrana Saha ||  ||  *


  If a devotee of Lord Shiva, who is an auspicious and auspicious woman, worships Lord Shiva, he will have a good wife and a good husband at the time of birth.  Also, the power of wisdom, poetry, power, patriotism, prosperity, wealth, money.


  * Brahmanam is worshiped only by the Lobetsotopy Prajam Shri.

  *Vidyamishvaryamandanam Varen Brahmanonarah ||  ||  *


  If Brahman is consumed, he attains wealth and wealth.


  *Yo naro bhajate bhakti dinanatham dineshwaram|*

  * Vidyamarogyamandam Dhanam Putnam Benefit Dhuvan ||  ||  *


  Surya Upasana is a health and wellness program.


  * Ganeswaram Yo Bhajate Devdevam Sanatanam |  *

  * * |  *|  * * *|  * *|  *|  * * * * * * * * * * * * * * * * * * * * * * * * * * * * *|  * * *

  * Vignanasho Bhavetasya Dream Dreamer

  *Parmanandamishwaram putram pautram dhanam prajah ||  ||  *

  *Gyanam Vidyam Sukvitam Labathe Tadvaren Chapati |


  If done in devotion to Ganapati, then sleep or awakening is proved.  Ananda also receives wealth, knowledge and poetic power from Aishwarya's son Potradhi.


  *Bhajte Yo Hi Vishnum Cha Lakshmikantam Sureswaram ||  ||  *

  * Interlocutor Chelabhetsarvam Nirvanamanyatha or Dhruvam.

  * Shantam Nishevya Patram Satyam Satyam Lubhanaru ||  ||  *

  Sarvam tapa, sarva dharmam is indeed kirtmaynuttam.

  * Vishnum nishave survey yo mudo labathe varam ||  ||  *


  If one wishes and worships Lord Lord and Lakshminath then all desires are attained.  One who worships Lord Vishnu, who is Sureshwar, one who is in search of salvation, without seeking salvation, is a fool.  Therefore one should always worship the sacrament of salvation (* it is clear that Vishnu is just another worldly beneficiary of salvation*)


  *Yadgharbe Vaishnava Jato Yasya Vryane wa Sati.  *

  * Thioyati Cha Vaikunthatham Purushanam Satham Shatam ||  ||  *


  For whose birth a Vaishnava is born, and whose spermatozoa, both of them hold Vaikuntha for hundreds of years.


  * Shantaya Guninai Chiva Una Cha Vidushi Cha |

  * Vaishnava Sutam Dattav Dashavjiphalam Labheth ||  ೯೭ ||  *


  Whoever gives a virgin to a calm, virtuous and young male Vaishnava, he will enjoy the fruits of ten horsemen.


  *Avaishnavadjadvipra Chandalo Vaishnava Varaha |  *

  * Sagarah Shvapacho Mukta or Brahmano Narakam Vrajet ||  ೩೯ ||  *


  The one who has Vaishnavasankara is older than the Brahmin who was born to be a Chandal.  Because Vaishnava is salvation.  Brahm, the unbeliever, falls into hell.


  * Harebhakto viprastha self cha rakshuttu makshmmashmma ||  ||  *

  * Ignorance of Grishana Vishwarnimalaya

  *Saptajanmarjittapapanmuchitye natra doubt ||  ||  *

  *Gantva Bhakti cha Grihanati Vishnornayavadev Chav*

  * Kotizanmarjittapapanmuchitye natra doubt ||  ||  *


  Knowing or accepting Vishnu Nayak, he is a sinner for seven births.


  *Vishornveditam Pushpam Navayadam va Palam Jalam.

  * Pratimathrene Bhoktayam to renounce Brahma Janah ||  ||  *


  Whenever we find any flower or Vaidyavadan or Vaidyavadu offered to Vishnu, we should accept it and reject it.


  *Prayati Kalasutram Cha Bhuktva Cha Harivasare ||  ||  *

  *Krishmibha Shalimanihisha Bhakshitastra Teerththi* *

  * Vinmutrobhojanam kritva yavadindrashtardarshan ||  ೧೦ ||  *


  Ekadashi day is the time when hell will enter.  Just like rice mushrooms were eaten then.


  * Griha Shaivastha Shaktash Brahmin Gyandurbala |

  *Prayati Kalasutram Cha Bhuktva Cha Harivasare ||*


  A Brahmin householder, a Shaivagal or a Shakta, is fine, but it becomes timeless in the future.


  * Ekadashyam's Bhuktayo Yo Nityam Krishnam Samarchayet |

  * Tasya Padodakam Prappa Sthalam Theertham Bhaveda Dhruvam ||  ||  *


  Certainly the place where fasting and daily offerings of God fell on Ekadashi is the same place where the footpath fell.


  * Narayanochishmshitammabhashimanavidetham ||  ||  *

  *Annam Vishtha Jalam Urum Yadvishnoraniveditam |

  * Vinumutram Sarvatha Proktamannam Cha Hariwasare ||  ||  *


  Never eat anything offered to Narayan.  Water in the form of urine is non-fermented rice.  All rights reserved.


  * SalocationMarketingSupplyCommunicationExecution Harerapi |

  *Vaishnava Savannah Veena, the home of meditation ||  ||  *

  *Brahmatvamravatam and Tucham in me cha Vaishnava.  *

  * Indratvan va Kuberavatham i Ganasu ch ||  ||  *

  * Krishna bhaktasya te kim wa devanam baati nightmare.


  Vaishnavas do not forgive Vishnu's unworthy Salokya, apocryphal, proximate Saipadipadu, or Brahma Rudra Indra Kubera Ganapatipatti.  Always fear the salvation of Vishnu.


  *Sa kingruh sa kintahat sa kimputra: sa kinshaka.  *

  * Haru Matim, as Kimbraja, as Kimbandur's daddy ||  ||  *


  A Guru is not a Guru who does not understand Vishnu, a father is not a father, a son is not a son, a king is not a king.


  * Vishnu Bhakti Gyan Nahi Dadati Cha Yo Gurur ||  ||  *

  Sa Ripuh's Mochayat Disciple Cha Cha Yato Bandhan |


  Vishnu is a devotee of understanding (* I am Brahma, you are not the one to teach, etc.)

   The Guru is the one who understands, but the one who understands is the enemy of the disciple.


  *Smaranam kirtanam vishnoaracharanam padasevanam.

  *Vandanam sthavanam nityam bhakti naivedyabham ||  ||  *

  * Charanodhakapanam cha thanmantrajapanam param.

  * Itam nistarabizam cha sarvarammipsitam bhavet ||  ೭೪ ||  *


  Harismana, Harinamkirtanam, Hari Harimana His pedicure, Harivadanam, His eternal devotion to His devotion, Podakaprasana, Mantra chanting, this new devotion is beyond the world.  This is what all mumukshu wants (* not a life giver).


  *This is the death of Jayaganam Dutta

  *Tachishiohan cha nishthakastati prasadchatha parvartak.  ||  *


  I have received the knowledge of conquering this mortality from Lord Shiva.  I am his disciple.  His grace is beyond my doubt.


  *Yatkarma Satvikam Kuriyadhyayam Mehta Ch*

  * take sarvam krishnaparnam kritva pare brahmin ||  ||  *


  Any karmaveeravam which is a sovereign aim, it must be Krsna Parapanana, because it is in that parambram.


  *Krishna Paramnastha*

Earthquake in India and Speech from PM Modi - Current Affairs 2023

Introduction Natural disasters can significantly affect a country and its leadership in the dynamic world of contemporary affairs. One such ...